ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 21
21
ತೇ ತಂ ಭುಕ್ತ್ವಾ ಸ್ವರ್ಗಲೋಕಂ ವಿಶಾಲಂ ಕ್ಷೀಣೇ ಪುಣ್ಯೇ ಮರ್ತ್ಯಲೋಕಂ ವಿಶಂತಿ। ಏವಂ ತ್ರಯೀಧರ್ಮಮನುಪ್ರಪನ್ನಾ ಗತಾಗತಂ ಕಾಮಕಾಮಾ ಲಭಂತೇ।। 21।।
ಅನುವಾದ
ಸ್ವರ್ಗಲೋಕದ ಅಗಾಧವಾದ ಸುಖಗಳನ್ನು ಅನುಭವಿಸಿ ತಮ್ಮ ಪುಣ್ಯ ಫಲಗಳೆಲ್ಲವೂ ಭೋಗಿಸಿದ ನಂತರ ಮತ್ತೆ ಭೂಮಿಗೆ ಬರುತ್ತಾರೆ. ಹೀಗೆ ಭೌತಿಕ ಸುಖಗಳ ಪ್ರಾಪ್ತಿಗಾಗಿ ವೈದಿಕ ಕರ್ಮಕಾಂಡಗಳನ್ನು ಆಚರಿಸುವವರು ಭೂಮಿಯ ಮೇಲೆ ಮತ್ತೆ ಮತ್ತೆ ಬಂದು ಹೋಗುತ್ತಾರೆ.