ಅಧ್ಯಾಯ 5: ಕರ್ಮ ಸನ್ಯಾಸ ಯೋಗ - ಶ್ಲೋಕ 25
25
ಲಭಂತೇ ಬ್ರಹ್ಮನಿರ್ವಾಣಮ್ ಋಷಯಃ ಕ್ಷೀಣಕಲ್ಮಷಾಃ। ಛಿನ್ನದ್ವೈಧಾ ಯತಾತ್ಮಾನಃ ಸರ್ವಭೂತಹಿತೇ ರತಾಃ।। 25।।
ಅನುವಾದ
ಯಾರ ಪಾಪಗಳು ನಾಶವಾಗುತ್ತವೆಯೋ, ಯಾರ ಸಂದೇಹಗಳು ನಿವಾರಣೆಯಾಗುತ್ತದೆಯೋ, ಯಾರ ಮನಸ್ಸು ಶಿಸ್ತುಬದ್ಧವಾಗಿದೆಯೋ, ಯಾರು ಸಕಲ ಜೀವರಾಶಿಗಳ ಕಲ್ಯಾಣದಲ್ಲಿ ನಿರತರಾಗಿರುವರೋ, ಅಂತಹ ಪುಣ್ಯಾತ್ಮರು ಭೌತಿಕ ಪ್ರಪಂಚದಿಂದ ಬಿಡುಗಡೆ ಹೊಂದಿ ಭಗವಂತನನ್ನು ಪಡೆಯುತ್ತಾರೆ.