ಅಧ್ಯಾಯ 4: ಜ್ಞಾನ, ಕರ್ಮ, ಸಂನ್ಯಾಸ ಯೋಗ - ಶ್ಲೋಕ 19
19
ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪವರ್ಜಿತಾಃ। ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ ಬುಧಾಃ।। 19।।
ಅನುವಾದ
ಯಾರ ಎಲ್ಲಾ ಕರ್ಮಗಳು ಭೌತಿಕ ಸುಖದ ಆಸೆಗಳನ್ನು ಮೀರಿವೆಯೋ ಮತ್ತು ಅವರ ಎಲ್ಲಾ ಕರ್ಮ ಕ್ಲೇಶಗಳನ್ನು ಜ್ಞಾನದ ಬೆಂಕಿಯಲ್ಲಿ ಸುಟ್ಟುಹೋದವರನ್ನು ಪ್ರಬುದ್ಧ ಮುನಗಳು, ಪಂಡಿತರು ಎಂದು ಕರೆಯುತ್ತಾರೆ.