ಅಧ್ಯಾಯ 3: ಕರ್ಮ ಯೋಗ - ಶ್ಲೋಕ 13
13
ಯಜ್ಞಶಿಷ್ಟಾಶಿನಃ ಸಂತೋ ಮುಚ್ಯಂತೇ ಸರ್ವಕಿಲ್ಬಿಷೈಃ। ಭುಂಜತೇ ತೇ ತ್ವಘಂ ಪಾಪಾ ಯೇ ಪಚಂತ್ಯಾತ್ಮಕಾರಣಾತ್।। 13।।
ಅನುವಾದ
ಯಜ್ಞದಲ್ಲಿ ಈ ಹಿಂದೆ ನಿವೇದಿಸಿದ ಉಳಿದ ಅನ್ನವನ್ನು ಸೇವಿಸಿ ಅಧ್ಯಾತ್ಮಿಕ ಮನಸ್ಸುಳ್ಳ ಸತ್ಪುರುಷರು ಸರ್ವ ಪಾಪಗಳಿಂದ ಮುಕ್ತರಾಗುತ್ತಾರೆ. ತಮ್ಮ ಸುಖಕ್ಕಾಗಿ ಅನ್ನ ಬೇಯಿಸುವವರು ಪಾಪ ತಿನ್ನುತ್ತಾರೆ.