ಅಧ್ಯಾಯ 9: ರಾಜ ವಿದ್ಯಾ ಯೋಗ - ಶ್ಲೋಕ 7-8
7-8
ಸರ್ವಭೂತಾನಿ ಕೌಂತೇಯ ಪ್ರಕೃತಿಂ ಯಾಂತಿ ಮಾಮಿಕಾಮ್। ಕಲ್ಪಕ್ಷಯೇ ಪುನಸ್ತಾನಿ ಕಲ್ಪಾದೌ ವಿಸೃಜಾಮ್ಯಹಮ್।। 7।। ಪ್ರಕೃತಿಂ ಸ್ವಾಮವಷ್ಟಭ್ಯ ವಿಸೃಜಾಮಿ ಪುನಃ ಪುನಃ। ಭೂತಗ್ರಾಮಮಿಮಂ ಕೃತ್ಸ್ನಮ್ ಅವಶಂ ಪ್ರಕೃತೇರ್ವಶಾತ್।। 8।।
ಅನುವಾದ
ಕಲ್ಪಾಂತರದಲ್ಲಿ (ಕಲ್ಪದ ಅಂತ್ಯದಲ್ಲಿ), ಎಲ್ಲಾ ಜೀವಿಗಳು ನನ್ನ ಆದಿಸ್ವರೂಪದ ಪ್ರಕೃತಿ ಶಕ್ತಿಯಲ್ಲಿ ವಿಲೀನಗೊಳ್ಳುತ್ತವೆ. ಮುಂದಿನ ಸೃಷ್ಟಿಯ ಪ್ರಾರಂಭದಲ್ಲಿ, ಓ ಕುಂತಿಯ ಪುತ್ರನೇ, ನಾನು ಅವುಗಳನ್ನು ಮತ್ತೆ ಪ್ರಕಟಿಸುತ್ತೇನೆ. ನನ್ನ ಪ್ರಕೃತಿ (ಭೌತಿಕ) ಶಕ್ತಿಯನ್ನು ನಿಗ್ರಹಿಸಿ, ನಾನು ಈ ಅಸಂಖ್ಯಾತ ಜೀವಿಗಳನ್ನು, ಅವುಗಳ ಸ್ವಭಾವಗಳಿಗೆ ಅನುಗುಣವಾಗಿ, ಮತ್ತೆ ಮತ್ತೆ ಸೃಷ್ಟಿಸುತ್ತಿದ್ದೇನೆ.